WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA

December 16, 2022

ಕಾಲೇಜಿನಲ್ಲಿ "ವಿಜಯ್ ದಿವಸ್" ಬಗ್ಗೆ ಆಚರಣೆ ಮತ್ತು ನಿವತ್ತ ಸೈನಿಕರಿಗೆ ಸನ್ಮಾನ.

 ಪ್ರಕಾಶ್ ಪಿ.ಎನ್ ನಿವೃತ್ತ ಯೋಧ ಮತ್ತು  ಹರೀಶ್ ಬಾಬು ಆಪ್ತಸಮಾಲೋಚಕರು, ವಿದ್ಯಾರ್ಥಿಗಳಿಗೆ  ಯುವಜನತೆಯಲ್ಲಿ ದೇಶ ಪ್ರೇಮ, ಮತ್ತು ಯುದ್ಧೋತ್ಸವದ ಬಗ್ಗೆ ಅರಿವು ಮೂಡಿಸುತ್ತ, ಸೈನಿಕ ವೃತ್ತಿಯನ್ನು ಹಾಗೂ ಇಂದಿನ ದಿನ ವಿಶೇಷವಾದ ಪ್ರತಿಯೊಬ್ಬರು ವಿಭಿನ್ನ ರೀತಿಯಲ್ಲಿ ನೈಪುಣ್ಯತೆಯನ್ನು ಹೊಂದಿದ್ದು, ತಾವೂ ಇಷ್ಟಪಡುವ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸುವಂತೆ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದರು.