WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA

July 16, 2022

ಮಂಡ್ಯದ ಜೈಲು ಮತ್ತು ಒಂದು ವೃದ್ಧಾಶ್ರಮಕ್ಕೆ ಬೇಟಿ.

 ನಮ್ಮ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಕಾವ್ಯ ಮತ್ತು ಸಹಪ್ರಾಧ್ಯಾಪಕ ದೇವಾನಂದ್ ರವರ ನೇತೃತ್ವದಲ್ಲಿ ಮಂಡ್ಯದ ಜೈಲು ಮತ್ತು ಒಂದು ವೃದ್ಧಾಶ್ರಮಕ್ಕೆ ಬೇಟಿ ನೀಡಿ ಅಲ್ಲಿನ ಸಾಮಾಜಿಕ ಪರಿಸರ ಮತ್ತು ಆ ವ್ಯವಸ್ಥೆಗೆ ಅವರು ಬಂದ ಕಾರಣಗಳ ಬಗ್ಗೆ ಅಧ್ಯಯನ ನಡೆಸಿ ಕಾಲೇಜಿಗೆ ವರದಿ ಸಲ್ಲಿಸಿರುತ್ತಾರೆ.