WELCOME TO SRI ADICHUNCHANAGIRI COLLEGE OF ARTS AND COMMERCE, NAGAMANGALA

June 15, 2022

ಮೈಸೂರಿನ ಸ್ವಾಮಿ ವಿವೇಕಾನಂದ ಕೇಂದ್ರ ನಡೆಸಿದ " ಏಕ ಭಾರತ ವಿಜಯೀ ಭಾರತ ' ಎಂಬ ಪರೀಕ್ಷೆಯಲ್ಲಿ ಪ್ರಥಮ ಬಿ.ಎ. ಸುಚಿತ್ರ ಎಂ.ಎಂ. ಎಂಬ ವಿದ್ಯಾಥಿ೯ನಿ ದ್ವಿತೀಯ ಬಹುಮಾನ ವಿತರಣೆ

 'ಸ್ವಾಮಿ ವಿವೇಕಾನಂದ ಕೇಂದ್ರ' ಮೈಸೂರು ಇಲ್ಲಿನ ಸಂಘಟಕರಾದ ಅರವಿಂದ ಪ್ರಸಾದ್ ರವರು ನಮ್ಮ ಕಾಲೇಜಿಗೆ ಬೇಟಿ ನೀಡಿ " ಏಕ ಭಾರತ ವಿಜಯೀ ಭಾರತ " ಎಂಬ ರಾಜ್ಯ ಮಟ್ಟದ ಪರೀಕೆಯಲ್ಲಿ ಉತ್ತೀರ್ಣರಾದವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮೈಸೂರಿನ ಸ್ವಾಮಿ ವಿವೇಕಾನಂದ ಕೇಂದ್ರ ನಡೆಸಿದ " ಏಕ ಭಾರತ ವಿಜಯೀ ಭಾರತ ' ಎಂಬ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ 84 ವಿದ್ಯಾರ್ಥಿಗಳು ಭಾಗವಯಿಸಿದ್ದರು. ಮೈಸೂರು ವಿಭಾಗದ 4 ಜಿಲ್ಲೆಗಳ ಕಾಲೇಜುಗಳ ವಿದ್ಯಾರ್ಥಿಗಳು ಬಾಗವಯಿಸಿದ್ಧ ಈ ಪರೀಕ್ಷೆಯಲ್ಲಿ ನನ್ನು ಕಾಲೇಜಿನ ಪ್ರಥಮ ಬಿ.ಎ. ಸುಚಿತ್ರ ಎಂ.ಎಂ. ಎಂಬ ವಿದ್ಯಾಥಿ೯ನಿ ದ್ವಿತೀಯ ಬಹುಮಾನ (3000 ರೂ ನಗದು) ಪಡೆದಿದ್ದಾರೆ.

ಶ್ರೀ ಅರವಿಂದ ಪ್ರಸಾದ್ ರವರು ಖುದ್ದಾಗಿ ಬಂದು ಬಹುಮಾನ ಮತ್ತು 84 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವುದರ ಜೊತೆಗೆ ಸ್ವಾಮಿ ವಿವೇಕಾನಂದರ ಚಿಂತನೆ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು.